tag:blogger.com,1999:blog-1364062088968998653.post1424096294323308185..comments2024-02-29T15:59:42.095+05:30Comments on ಮನಸೆಂಬ ಹುಚ್ಚು ಹೊಳೆ...: ಮರಳಿ ತರಬಹುದೇ ?ಚಿತ್ರಾhttp://www.blogger.com/profile/17137404427646807877noreply@blogger.comBlogger4125tag:blogger.com,1999:blog-1364062088968998653.post-87110061693588784752008-03-25T14:48:00.000+05:302008-03-25T14:48:00.000+05:30ಚಿತ್ರಾ ಅವರೆ,ನಿಮ್ಮ ಕವನ ಮನ ತಟ್ಟುತ್ತದೆ.ಬೇಂದ್ರೆಯವರ ಸಾಲ...ಚಿತ್ರಾ ಅವರೆ,<BR/>ನಿಮ್ಮ ಕವನ ಮನ ತಟ್ಟುತ್ತದೆ.<BR/>ಬೇಂದ್ರೆಯವರ ಸಾಲುಗಳು ನೆನಪಾದವು:<BR/>"ಇರುಳು ತಾರೆಗಳಂತೆ ಬೆಳಕೊಂದು ಹೊಳೆಯುವದು<BR/>ಕಳೆದ ದುಃಖಗಳಲ್ಲಿ ನೆನೆದಂತೆಯೆ!"sunaathhttps://www.blogger.com/profile/13386371953472087631noreply@blogger.comtag:blogger.com,1999:blog-1364062088968998653.post-54047789446958228522008-03-11T11:52:00.000+05:302008-03-11T11:52:00.000+05:30ಪ್ರಿಯ ತೇಜಸ್ವಿನಿ ,ನನ್ನ ಸಾಲುಗಳು , ನನ್ನೊಬ್ಬಳದೇ ಅಲ್ಲ ಅ...ಪ್ರಿಯ ತೇಜಸ್ವಿನಿ ,<BR/><BR/>ನನ್ನ ಸಾಲುಗಳು , ನನ್ನೊಬ್ಬಳದೇ ಅಲ್ಲ ಅದೆಷ್ಟೋ ತಾಯಿಯರ ನೋವಿನ ಪ್ರತಿಬಿಂಬದಂತೆನಿಸಿದರೆ, ನಿಜಕ್ಕೂ ನನ್ನ ಪ್ರಯತ್ನ ಸಾರ್ಥಕ .ಈ ಕವನಕ್ಕೆ ಸ್ಪೂರ್ತಿಯಾದ ಭಾಷಣ <BR/>ಕೇಳಕಾದ್ರೆ,ನಂಗಷ್ಟೇ ಅಲ್ಲ ಇನ್ನೂ ಸುಮಾರು ತಾಯಂದ್ರ ಕಣ್ಣಲ್ಲೂ ನೀರು ಬಂದಿತ್ತು. ಈ ಸಂಕ್ಟ ಎನ್ನ ಯಾವಾಗ್ಲೂ ಕಾಡ್ತಾನೇ ಇರ್ತೇನ ಹೇಳಿ ಈಗ್ಲೂ ಅನಸ್ತು.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-43680384656266649242008-03-10T16:53:00.000+05:302008-03-10T16:53:00.000+05:30ಚಿತ್ರಾ,"ಗತಂ ನ ಶೋಚಯೇತ್ ಪ್ರಾಜ್ಞಃ" ಅಂತ ಸಂಸ್ಕೃತ ಶ್ಲೋಕವ...ಚಿತ್ರಾ,<BR/><BR/>"ಗತಂ ನ ಶೋಚಯೇತ್ ಪ್ರಾಜ್ಞಃ" ಅಂತ ಸಂಸ್ಕೃತ ಶ್ಲೋಕವೊಂದಿದೆ.. ಆದರೆ ನಾವು ಕಳೆದದ್ದನ್ನು ನೆನೆದು ಕೊರಗುತ್ತಾ.. ಪಡೆದದ್ದನ್ನು ಮರೆಯುವೆವು. .. ಇದರಿಂದಾಗಿ ಇದ್ದದ್ದೂ ಕಳೆದುಹೋಗಬಹುದೇನೋ ಎಂಬ ಅಭದ್ರತೆ ಮನುಷ್ಯನನ್ನು ಯಾವತ್ತೂ ಕಾಡುತ್ತಿರುತ್ತದೆ ಅಲ್ದಾ? ನಿಮ್ಮ ಕವನ ಓದಿ ನಂಗೆ ತುಂಬಾ ಸಂಕ್ಟ ಆತು..ಎಷ್ಟೊ ಕೆಲಸಕ್ಕೆ ಹೋಪ ಹೆಂಗ್ಸ್ರ ಅಳಲು ಇದರಲ್ಲಿದ್ದಾಂಗೆ ಅನಶ್ಚು. ಬರೆಯುತ್ತಿರಿ.. ಬರುತ್ತಿರುವೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1364062088968998653.post-4380819416245171342008-03-08T21:25:00.000+05:302008-03-08T21:25:00.000+05:30ಚಿತ್ರಾ ಅವರೆ...ಚೆಂದದ ಸಾಲುಗಳನ್ನೇ ನಿಮ್ಮ ಅಳಲಿನ ಕನ್ನಡಿಯ...ಚಿತ್ರಾ ಅವರೆ...<BR/>ಚೆಂದದ ಸಾಲುಗಳನ್ನೇ ನಿಮ್ಮ ಅಳಲಿನ ಕನ್ನಡಿಯಲ್ಲಿ ಹಿಡಿದ್ದೀರ.<BR/>ಮನತಟ್ಟುವ ಸಾಲುಗಳು.<BR/>ನನಗೊಂದಿಷ್ಟು ಎಚ್ಚರಿಕೆ ಕೂಡ" ನಾಳೆ ನೀನೂ ಹೀಗೆ ಮರುಗಬಹುದು "ಅಂತ.<BR/>ಯಾವತ್ತೂ ಹೀಗೆ...ಕನಸುಗಳು ಕಳೆದು ಹೋದಾಗ ಆಗುವ ನೋವಿಗಿಂತಲೂ ನೆನಪುಗಳಲ್ಲಿ ಹುದುಗಿಹೋದ ಸಿಗಲಾರದ ಕ್ಷಣಗಳು ಅತೀವವಾಗಿ ಕಾಡುತ್ತವೆ. ಅಲ್ವಾ?<BR/>ಬರೆಯುತ್ತಿರಿ. ಓದುತ್ತೇವೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com