tag:blogger.com,1999:blog-1364062088968998653.post5555395421867429946..comments2024-02-29T15:59:42.095+05:30Comments on ಮನಸೆಂಬ ಹುಚ್ಚು ಹೊಳೆ...: ಮುಂಬಯಿಯ ಮಹಾಯುದ್ಧ !ಚಿತ್ರಾhttp://www.blogger.com/profile/17137404427646807877noreply@blogger.comBlogger9125tag:blogger.com,1999:blog-1364062088968998653.post-73654918725101950672008-12-29T07:34:00.000+05:302008-12-29T07:34:00.000+05:30ಚಿತ್ರಾ ಮೇಡಮ್,ನಿಮ್ಮ ಬರವಣಿಗೆಯ ಆಳ ಅರ್ಥವಾಗುತ್ತಿದೆ....ಚಿತ್ರಾ ಮೇಡಮ್,<BR/><BR/>ನಿಮ್ಮ ಬರವಣಿಗೆಯ ಆಳ ಅರ್ಥವಾಗುತ್ತಿದೆ. ನನ್ನ ಮನಸ್ಸಿನಲ್ಲೂ ರೋಷ ಉಕ್ಕುತ್ತಿದೆ...ನಿಮ್ಮ ಮಾತು ಸರಿ ಎನಿಸುತ್ತದೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1364062088968998653.post-71191526510598503832008-12-02T14:39:00.000+05:302008-12-02T14:39:00.000+05:30ಕಾಕಾ ,ಯಾವತ್ತು ಕೊನೆ ಇದಕ್ಕೆಲ್ಲ ?ಪ್ರಸ್ಕಾ , ಲಕ್ಷ್ಮಿ , ...ಕಾಕಾ ,<BR/>ಯಾವತ್ತು ಕೊನೆ ಇದಕ್ಕೆಲ್ಲ ?<BR/><BR/>ಪ್ರಸ್ಕಾ , ಲಕ್ಷ್ಮಿ , ಸುಧೇಶ್, <BR/>ಪ್ರತಿಕ್ರಿಯೆಗೆ ಧನ್ಯವಾದಗಳು. <BR/><BR/>ಪ್ರಕಾಶ್, <BR/>ನಿಜವಾಗಿಯೂ ನಿದ್ರಿಸುತ್ತಿರುವವರನ್ನು ಎಚ್ಚರಿಸಬಹುದು, ಆದರೆ ನಿದ್ರೆಯನ್ನು ನಟಿಸುತ್ತಿರುವವರನ್ನು ಏಳಿಸುವುದು ಸುಲಭವಲ್ಲ. <BR/>ಇವರುಗಳು, ಎದ್ದೇಳದಿದ್ದರೆ ಒದ್ದು ಏಳಿಸುವ ಹೊಣೆ ನಮ್ಮ ಪಾಲಿಗೆ ಬರ ಬಹುದೇನೋ! <BR/><BR/>ಹರೀಶ, <BR/>ನೀ ಹೇಳಿದ ಹಾಂಗೆ ಶೋಕ ಸಭೆ ಇಟ್ಟರೆ , ಭಾರೀ ಜನ ಸೇರ ಸಾಧ್ಯತೆ ಇದ್ದು ನೋಡು !<BR/><BR/>ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-33226398859446294232008-12-01T22:40:00.000+05:302008-12-01T22:40:00.000+05:30ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿ...ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?Anonymousnoreply@blogger.comtag:blogger.com,1999:blog-1364062088968998653.post-27896451961466943142008-12-01T21:32:00.000+05:302008-12-01T21:32:00.000+05:30ಅಫ್ಜಲ್ ಗುರುವಿನ ಹೆಸರಲ್ಲಿ ಡಿಸೆಂಬರ್ ೧೩ಕ್ಕೆ ಶೋಕಾಚರಣೆ ಮ...ಅಫ್ಜಲ್ ಗುರುವಿನ ಹೆಸರಲ್ಲಿ ಡಿಸೆಂಬರ್ ೧೩ಕ್ಕೆ ಶೋಕಾಚರಣೆ ಮಾಡಕ್ಕು.. ತನ್ನ ಕೆಲಸದಲ್ಲಿ ಅಸಫಲ ಆಜ್ನಲ.. ಅದ್ಕೆHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-1364062088968998653.post-49567034909628761332008-12-01T16:36:00.000+05:302008-12-01T16:36:00.000+05:30ಚಿತ್ರ..ನೀವೆನ್ನುವ ಸತ್ಯ... ದಪ್ಪ ಚರ್ಮದ ರಾಜಕಾರಣಿಗಳಿಗೂ ...ಚಿತ್ರ..<BR/>ನೀವೆನ್ನುವ ಸತ್ಯ... ದಪ್ಪ ಚರ್ಮದ ರಾಜಕಾರಣಿಗಳಿಗೂ ಗೊತ್ತಾಗುತ್ತದೆ...<BR/>ಇಲ್ಲಿಯವರೆಗೆ ರಸ್ತೆ ಪಕ್ಕದಲ್ಲಿ ಬೊಂಬ್ ಸ್ಫೊಟ ಆಗುತ್ತಿತ್ತು.ಸಾಮಾನ್ಯ ಜನ ಸಾಯುತ್ತಿದ್ದರು.<BR/> ಈಗ ಪಂಚತಾರ ಹೊಟೆಲನಲ್ಲಿ ಶುರುವಾಗಿದೆ..ಇನ್ನು ರಾಜಕಾರಣಿಗಳೂ, ಸರ್ಕಾರಿ ಅಧಿಕಾರಿಗಳು ಇನ್ನು ಎಚ್ಚೆತ್ತುಕೊಳ್ಳುತ್ತಾರೆ ನೋಡಿ...<BR/>ಲೇಖನ ಬಹಳ ಚೆನ್ನಾಗಿ ಬರೆದಿದ್ದೀರಿ..<BR/>ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1364062088968998653.post-90648097299216018172008-12-01T13:07:00.000+05:302008-12-01T13:07:00.000+05:30ಚಿತ್ರಾ ಅವರೇ,ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯುತ್ತಿಲ್ಲ. ನ...ಚಿತ್ರಾ ಅವರೇ,<BR/>ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯುತ್ತಿಲ್ಲ. ನನ್ನ ಮನಸ್ಸಿನಲ್ಲೂ ಇದೇ ತರಹ ರೋಷ, ಭಾವೊಗ್ದ್ವೇಗಗಳು ಮೊಳಗುತ್ತಿದೆ. ನೀವು ಬರೆದ ಪ್ರತಿ ವಾಕ್ಯವು ಅಕ್ಷರಶಃ ಸತ್ಯ.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1364062088968998653.post-88874154215787765632008-11-30T22:27:00.000+05:302008-11-30T22:27:00.000+05:30ನಿಮ್ಮ ಮಾತುಗಳಲ್ಲಿರುವ ನೋವು ಅರ್ಥವಾಗತ್ತೆ.ನಿಮ್ಮ ಮಾತುಗಳಲ್ಲಿರುವ ನೋವು ಅರ್ಥವಾಗತ್ತೆ.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-1364062088968998653.post-8175489644743229462008-11-30T20:49:00.000+05:302008-11-30T20:49:00.000+05:30ಅವನಿಗೆ ಕಾಸು ಕೊಟ್ಟಿದ್ದು ಅಷ್ಟು ಕೆಲ್ಸಕ್ಕೆ ಮಾತ್ರ ಅವನು ...ಅವನಿಗೆ ಕಾಸು ಕೊಟ್ಟಿದ್ದು ಅಷ್ಟು ಕೆಲ್ಸಕ್ಕೆ ಮಾತ್ರ ಅವನು ಅಷ್ಟನ್ನೆ ಮಾಡಿದನೆ.prascahttps://www.blogger.com/profile/06480796096692901847noreply@blogger.comtag:blogger.com,1999:blog-1364062088968998653.post-22099225829876424032008-11-30T11:02:00.000+05:302008-11-30T11:02:00.000+05:30ಹ್ಞಾ, ಖರೆ ಅದ, ಚಿತ್ರಾ. ಅಫಜಲ್ ಗುರು, ಲೋಕಸಭೆಯ ಕಟ್ಟಡದ ಮ...ಹ್ಞಾ, ಖರೆ ಅದ, ಚಿತ್ರಾ. <BR/>ಅಫಜಲ್ ಗುರು, ಲೋಕಸಭೆಯ ಕಟ್ಟಡದ ಮೇಲೆ ದಾಳಿ ಮಾಡುವದರ ಬದಲು, ಲೋಕಸಭೆಯ ಸದಸ್ಯರಲ್ಲಿ ಕೆಲವರನ್ನು ಮಟಾಶ್ ಮಾಡಿದ್ದರೆ ಛಲೋ ಆಗ್ತಿತ್ತು ಅಂತ ಅನಸ್ತದ.<BR/>-ಕಾಕಾsunaathhttps://www.blogger.com/profile/13386371953472087631noreply@blogger.com